For the best experience, open
https://m.suddione.com
on your mobile browser.
Advertisement

ಕಿಮ್ ಜಾಂಗ್ ಉನ್ ಇದ್ದಂಗೆ : ಸಂಸದ ಬಸವರಾಜ್ ಹೇಳಿದ್ದು ಯಾರಿಗೆ..?

01:54 PM Jan 06, 2022 IST | suddionenews
ಕಿಮ್ ಜಾಂಗ್ ಉನ್ ಇದ್ದಂಗೆ   ಸಂಸದ ಬಸವರಾಜ್ ಹೇಳಿದ್ದು ಯಾರಿಗೆ
Advertisement

Advertisement
Advertisement

ತುಮಕೂರು: ಅವರವರ ಪಕ್ಷದಲ್ಲೇ ಒಬ್ಬರಿಗೊಬ್ಬರನ್ನು ಕಂಡರೆ ಆಗದವರು ಇರ್ತಾರೆ ಅನ್ನೋದು ಆಗಾಗ ಪ್ರೂವ್ ಆಗ್ತಾನೆ ಇರುತ್ತೆ. ಇದೀಗ ಆ ವಿಚಾರ ಮತ್ತೊಮ್ಮೆ ಪ್ರೂವ್ ಆಗಿದೆ‌ ಸಚಿವ ಮಾಧುಸ್ವಾಮಿ ಬಗ್ಗೆ ಸಂಸದ ಬಸವರಾಜು ಗುಸುಗುಸು ಪಿಸುಪಿಸು ಅಂದಿದ್ದಾರೆ.

Advertisement

ಇಂದು ಪಾಲಿಕೆಯ ವಿವಿಧ ಯೋಜನೆಗಳ ಕಾಮಗಾರಿಗೆ ಉದ್ಘಾಟನಾ ಸಮಾರ‌ನಭ ನಡೆಸಲಾಗಿತ್ತು. ಈ ವೇಳೆ ಸುದ್ದಿಗೋಷ್ಟಿ ನಡೆದಿದ್ದು, ಆರಂಭವಾಗುವುದಕ್ಕೂ ಮುನ್ನವೇ ಸಂಸದ ಬಸವರಾಜು ಮತ್ತು ಭೈರತಿ ಬಸವರಾಜ್ ಮತಾನಾಡಿದ್ದಾರೆ. ಆ ವೇಳೆ ಸಚಿವ ಮಾಧುಸ್ವಾಮಿ ಅವರನ್ನ ಉತ್ತರ ಕೊರಿಯಾ ಕಿಮ್ ಗೆ ಹೋಲಿಕೆ ಮಾಡಿದ್ದಾರೆ.

Advertisement
Advertisement

ಈ ನನ್ನ ಮಗ ನಮ್ಮ ಮಂತ್ರಿ. ಹೆಂಗೆ ಗೊತ್ತಾ..? ಕೊರಿಯಾದ ಕಿನ್ ಇದಾನಲ್ಲ. ಹಾಳು ಮಾಡಿ ಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನೆಲ್ಲಾ. ಒಂದು ಸೀಟು ಬರಲ್ಲ. ಮಾತೆತ್ತಿದ್ರೆ ಹೊಡಿ ಬಡಿ ಅಂತಾನೆ. ಅವನ್ಯಾರೋ ಇಂಜಿನಿಯರ್ ಗೆ ಹೇಳ್ತಾನೆ. ಹೆಂಎ್ತಿ ಸೀರೆ ಹೊಗೆಯೋಕೆ ಲಾಯಕ್ ನೀನು ಅಂತ. ಮೊನ್ನೆ ಸಾವಿರ ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದವ್ನೆ. ನಮಗೆ ಯಾರಿಗೂ ಇನ್ವಿಟೇಷನ್ ಇಲ್ಲ. ಕರೆಯೋದು ಇಲ್ಲ ಎಂದು ಹೆಸರು ಹೇಳದೆ ಪರೋಕ್ಷವಾಗಿ ಮಾಧುಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Advertisement
Tags :
Advertisement