Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕುಣಿಗಲ್ ನಲ್ಲಿ ಟಿಕೆಟ್ ಫೈಟ್ : ಹೈಕಮಾಂಡ್ ಬಳಿಯೇ ಹೋಗ್ತೇನೆಂದ ಮುದ್ದಹನುಮೇಗೌಡ..!

12:52 PM Feb 05, 2022 IST | suddionenews
Advertisement

ತುಮಕೂರು: ವಿಧಾನಸಭಾ ಚುನಾವಣೆ ಇನ್ನು ದೂರ ಇರುವಾಗ್ಲೇ ಟಿಕೆಟ್ ಗಾಗಿ ಜಿದ್ದಾಜಿದ್ದಿ ಶುರುವಾಗಿದೆ. ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಸಂಸದ ಮುದ್ದಹನುಮೇಗೌಡ ಕಸರತ್ತು ನಡೆಸುತ್ತಿದ್ದಾರೆ.

Advertisement

ಪಕ್ಷದಿಂದ ನನಗೆ ಅನ್ಯಾಯವಾಗಿದೆ. ಪಕ್ಷಕ್ಕಾಗಿಯೇ ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಥಾನ ತ್ಯಾಗ ಮಾಡಿದ್ದೇನೆ. ಈ ಬಾರಿ ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಕೊಡಬೇಕು. ಇದರಿಂದ ನನಗಾದ ಅನ್ಯಾಯ ಸರಿಯಾಗುತ್ತೆ. ಟಿಕೆಟ್ ಕೊಡಲಿ, ಬಿಡಲಿ ನಾನಂತು‌ ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸೋದು ಶತಸಿದ್ಧವಾಗಿದೆ.

ಟಿಕೆಟ್ ಗಾಗಿ ಹೈಕಮಾಂಡ್ ವರೆಗೂ ಹೋಗುತ್ತೇನೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನ ಭೇಟಿ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಇನ್ನು ಸದ್ಯ ಹಾಲಿ ಶಾಸಕ ಕೆಪಿಸಿಸಿ ಅಧ್ಯಕ್ಷ ಸಂಬಂಧಿ ಡಾ.ರಂಗನಾಥ ಅಲಿ ಅವರಿದ್ದಾರೆ.

Advertisement

Advertisement
Tags :
featuredmuddahanumegowdasuddionetumakuruಕುಣಿಗಲ್ಟಿಕೆಟ್ತುಮಕೂರುಫೈಟ್ಮುದ್ದಹನುಮೇಗೌಡಸುದ್ದಿಒನ್ಹೈಕಮಾಂಡ್
Advertisement
Next Article