For the best experience, open
https://m.suddione.com
on your mobile browser.
Advertisement

ಈ ರಾಶಿಯವರು ಹೊಸ ಶಿಕ್ಷಣ ಸಂಸ್ಥೆ ಪ್ರಾರಂಭಿಸುವಿರಿ, ಈ ರಾಶಿಯವರು ಪಾಲುದಾರಿಕೆ ವ್ಯಾಪಾರದಲ್ಲಿ ಏರಿಳಿತ

04:27 AM Dec 27, 2023 IST | suddionenews
ಈ ರಾಶಿಯವರು ಹೊಸ ಶಿಕ್ಷಣ ಸಂಸ್ಥೆ ಪ್ರಾರಂಭಿಸುವಿರಿ  ಈ ರಾಶಿಯವರು ಪಾಲುದಾರಿಕೆ ವ್ಯಾಪಾರದಲ್ಲಿ ಏರಿಳಿತ
Advertisement

ಈ ರಾಶಿಯವರು ಹೊಸ ಶಿಕ್ಷಣ ಸಂಸ್ಥೆ ಪ್ರಾರಂಭಿಸುವಿರಿ,
ಈ ರಾಶಿಯವರು ಪಾಲುದಾರಿಕೆ ವ್ಯಾಪಾರದಲ್ಲಿ ಏರಿಳಿತ,
ಈ ರಾಶಿಯವರಿಗೆ ಶುಭ ಮಂಗಳ ಕಾರ್ಯದಲ್ಲಿ ವಿವಾದವೊಂದು ಸೃಷ್ಟಿ,

Advertisement
Advertisement

ಬುಧವಾರ- ರಾಶಿ ಭವಿಷ್ಯ ಡಿಸೆಂಬರ್-27,2023

Advertisement

ಸೂರ್ಯೋದಯ: 06.40 AM, ಸೂರ್ಯಾಸ್ತ : 06.02 PM

Advertisement
Advertisement

ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು,

ತಿಥಿ: ಇವತ್ತು ಹುಣ್ಣಿಮೆ  06:02 AM ತನಕ ನಂತರ ಪಾಡ್ಯ
ನಕ್ಷತ್ರ: ಇವತ್ತು ಆರ್ದ್ರಾ 11:29 PM ತನಕ ನಂತರ ಪುನರ್ವಸು
ಯೋಗ: ಇವತ್ತು ಶುಕ್ಲ 03:22 AM ತನಕ ನಂತರ ಬ್ರಹ್ಮ
ಕರಣ: ಇವತ್ತು ಬವ 06:02 AM ತನಕ ನಂತರ ಬಾಲವ 06:20 PM ತನಕ ನಂತರ ಕೌಲವ

ರಾಹು ಕಾಲ: 12:00 ನಿಂದ 01:30 ವರೆಗೂ
ಯಮಗಂಡ: 07::30 ನಿಂದ 09:00 ವರೆಗೂ
ಗುಳಿಕ ಕಾಲ: 10:30 ನಿಂದ 12:00 ವರೆಗೂ

ಅಮೃತಕಾಲ: 01.00 PM to 02.41 PM
ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ:
ಪ್ರೇಮಿಗಳ ನಡುವೆ ಅನುಮಾನ ಸೃಷ್ಟಿ,ನವದಂಪತಿಗಳಲ್ಲಿ ಏಕಾಏಕಿ ವೈರಾಗ್ಯ ಭಾಗ್ಯ, ಪಿತ್ರಾಜಿತ ಆಸ್ತಿ ಮರಳಿ ಪಡೆಯಲಿದ್ದೀರಿ,
ಬಹು ದಿನಗಳ ಹಿಂದೆ ಸಂಭವಿಸಿರುವ ಅಪಘಾತಕ್ಕೆ ಇಂದು ನೋವು ಅನುಭವಿಸುವಿರಿ, ಉದ್ಯೋಗದಲ್ಲಿ ಆಕಸ್ಮಿಕ ಅಪರಾಧದಿಂದ ಹಾನಿ, ಉದ್ಯೋಗದಲ್ಲಿ ಕಿರಿಕಿರಿ ಮುಂದುವರೆಯಲಿದೆ, ಅಧಿಕಾರಿಗಳ ಜೊತೆ ವಾಗ್ವಾದ ಬೇಡ,
ಶಿಕ್ಷಣ ಸಂಸ್ಥೆ ಮಾಲಕರಿಗೆ ಆರ್ಥಿಕ ಚೇತರಿಕೆ,ವಿದ್ಯುತ್ ಮತ್ತು ಅಗ್ನಿಯಿಂದ ತೊಂದರೆ, ಹಳೆಯ ಸಾಲ ಮರುಪಾವತಿ, ಪತ್ನಿ ಕಡೆಯಿಂದ ಸಹಾಯ, ಸ್ತ್ರೀ ಪುರುಷ ಸ್ನೇಹದಿಂದ ಕುಟುಂಬದಲ್ಲಿ ಕಲಹ,
ನೇತ್ರ ಚಿಕಿತ್ಸೆ ಸಂಭವ, ಮೇಲಿಂದ ಮೇಲೆ ಅನಾರೋಗ್ಯ, ಒಡಹುಟ್ಟಿದವರಿಂದ ಸಹಕಾರ, ಕಮಿಷನ್ ಏಜೆಂಟರಿಗೆ ಧನ ಲಾಭ, ಪಾಲುದಾರಿಕೆ ವ್ಯವಹಾರಗಳಲ್ಲಿ ಏರುಪೇರು, ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ, ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಶರೀರದಲ್ಲಿ ಆಲಸ್ಯ, ವಾಹನ ರಿಪೇರಿ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ, ಉನ್ನತ ಸ್ಥಾನಮಾನ ದೊರೆಯಲಿದೆ. ಮಾನಸಿಕ ಒತ್ತಡ, ಪ್ರೇಮಿಗಳ ಮದುವೆ ವಿಚಾರ ಎಳೆದಾಟ, ಕೆಲವು ಉದ್ಯೋಗಿಗಳಿಗೆ ಉದ್ಯೋಗ ತ್ಯಜಿಸುವ ಸಮಸ್ಯೆಗಳಾಗಬಹುದು, ಬೆಟ್ಟಿಂಗ್ ಜೂಜು ಬಾಜಿ ವ್ಯವಹಾರಗಳಲ್ಲಿ ಕೈ ಹಾಕಬೇಡಿ, ಗರ್ಭಿಣಿಯರು ಎಚ್ಚರದಿಂದಿರಿ, ಸದ್ಯಕ್ಕೆ ವಾಹನ ಮನೆ ಭೂಮಿ ಬದಲಾವಣೆ ಬೇಡ, ಉದ್ಯೋಗಿಗಳಿಗೆ ಉನ್ನತ ಸ್ಥಾನ ಅಧಿಕಾರ ಪ್ರಾಪ್ತಿ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ:
ಪಾಲುದಾರಿಕೆ ವ್ಯಾಪಾರದಲ್ಲಿ ಏರುಳಿತ ಕಾಣುವಿರಿ, ನಿಮ್ಮ ಹೆಸರಿನಲ್ಲಿರುವ ಆಸ್ತಿ ಮಾರಾಟ ಮಾಡಿ ಹೊಸ ಉದ್ಯಮ ಪ್ರಾರಂಭಿಸುವ ಯೋಚನೆ, ಸ್ಟಾಕ್ ಮತ್ತು ಷೇರು ವ್ಯವಹಾರದಲ್ಲಿ ಆರಂಭದಲ್ಲಿ ತೊಂದರೆ, ನಿಮ್ಮ ದಾಂಪತ್ಯದಲ್ಲಿನ ಅನುಮಾನ ಪ್ರವೃತ್ತಿಯೇ ನಿಮ್ಮ ನಿಜವಾದ ಶತ್ರು,
ಆರೋಗ್ಯದಲ್ಲಿ ಸಮಸ್ಯೆ ಆದರೆ ವೈದ್ಯಕೀಯ ಪರೀಕ್ಷೆ ನಾರ್ಮಲ್, ಆರೋಗ್ಯದ ಚಿಂತೆ ಕಾಡುತ್ತಿದೆ, ಬಹುದೊಡ್ಡ ಭೂಮಿ ಲಾಭವಾಗಿ ಪಡೆಯುವಿರಿ, ಪುತ್ರ ಸಂತಾನದ ಯೋಗ ಇದೆ, ಸಂಗಾತಿಯ ಸಮಸ್ಯೆ ಉಲ್ಬಣ, ಕೆಲವರಿಗೆ ಎರಡನೇ ಮದುವೆ ಯೋಗ,ಕೃಷಿಕರಿಗೆ ಹಣಕಾಸಿನಲ್ಲಿ ತೊಂದರೆ,ಬೆಳೆಗಾರರಿಗೆ ಧನ ನಷ್ಟ, ಕುಟುಂಬ ಕಲಹ ಕೋರ್ಟ್ ವರೆಗೂ ನಿಲ್ಲುವ ಸಂಭವ, ಉದ್ಯೋಗದಲ್ಲಿ ಬಡ್ತಿ, ವ್ಯವಹಾರಗಳಲ್ಲಿ ಎಚ್ಚರ, ಶತ್ರುಗಳ ಬಾಧೆ, ವಿಪರೀತ ಖರ್ಚು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಂಗಾತಿ ಸಲಹೆಯಿಂದ ಒಳಿತು ಕಾಣಲಿದ್ದೀರಿ. ಆತ್ಮೀಯ ಬಂಧು ವರ್ಗ ಸಹಾಯದಿಂದ ಆಸ್ತಿ ಖರೀದಿ, ಆರೋಗ್ಯದಲ್ಲಿ ನರ ದೌರ್ಬಲ್ಯ, ಹೃದಯಘಾತದ ಸಮಸ್ಯೆ, ಸ್ತ್ರೀಯರಿಗೆ ಗರ್ಭಾಶಯ ತೊಂದರೆ, ಸರ್ಕಾರಿ ಮಟ್ಟದ ಗುತ್ತಿಗೆದಾರರಿಗೆ ಧನ ಲಾಭವಿದೆ, ರಿಯಲ್ ಎಸ್ಟೇಟ್ ಉದ್ಯಮದಾರರು ದೊಡ್ಡ ಜಮೀನು ಖರೀದಿಸಿ ಲೇಔಟ್ ಆಗಿ ಮಾರ್ಪಡಿಸುವ ಚಿಂತನೆ, ನಿಮ್ಮಿಂದ ನಡೆಯುವ ವಿದೇಶ ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ:
ಸ್ತ್ರೀರೋಗ ತಜ್ಞರಿಗೆ ವಿದೇಶದಲ್ಲಿ ಉದ್ಯೋಗ ಲಭ್ಯ, ಇಲ್ಲಿ ನಿರ್ವಹಿಸಿದರು ಉತ್ತಮ ಲಾಭಗಳಿಸುತ್ತೀರಿ, ಅಧಿಕಾರಿಗಳ ಜೊತೆ ದುಡುಕಿ ಮಾತನಾಡಬೇಡಿ, ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಭೂ ವಿವಾದವು ಕಾನೂನಾತ್ಮಕವಾಗಿ ಅತಿ ಶೀಘ್ರದಲ್ಲಿ ಬಗೆಹರಿಯಲಿವೆ,
ಸರ್ಕಾರಿ ಉದ್ಯೋಗ ಸಿಗಲಿದೆ,ರಾಜಕಾರಣಿಗಳಿಗೆ ಜನಪ್ರಿಯತೆ ಹೆಚ್ಚಾಗುತ್ತದೆ ಸ್ವಂತ ಮನೆ ಖರೀದಿ,ಕಾನೂನು ಪಾಲಕರಿಗೆ ಶುಭ ದಿನಗಳು ಪ್ರಾರಂಭ ಪತ್ರಿಕಾ ಪ್ರತಿನಿಧಿಗಳಿಗೆ ಶುಭ ಸಮಯ, ಪಾಲುದಾರಿಕೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭದಾಯಕ, ಎರವಲು ನೀಡಿದ ಹಣ ಮರಳಿ ಬರುವ ಸಾಧ್ಯತೆ, ಮಕ್ಕಳ ಸಂತಾನದ ಚಿಂತನೆ, ಕೆಲವರಿ ವಿನಾಕಾರಣ ವಿವಾಹ ಮುಂದೂಡಲ್ಪಡುತ್ತದೆ, ಉದ್ಯೋಗದಲ್ಲಿ ಬದಲಾವಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಯತ್ನ ಕಾರ್ಯದಲ್ಲಿ ಅನುಕೂಲ, ಮಗನ ನಡುವಳಿಕೆಯಿಂದ ತುಂಬಾ ಬೇಸರ, ಕೆಲವರು ಏನೋ ಮಾಡಲು ಹೋಗಿ ಹಣಕಾಸಿನ ವಿವಾದದಲ್ಲಿ ಸಿಲುಕುವಿರಿ, ವ್ಯಾಪಾರ ನಿಧಾನಗತಿ ನಡೆಯುತ್ತದೆ, ನೀವು ನೀರಾವರಿ ಭೂಮಿ ಖರೀದಿಸುವಿರಿ, ನೀರಿಗೆ ಸಂಬಂಧಿಸಿದ ವ್ಯಾಪಾರ ಲಾಭದಾಯಕ, ಹೋಟೆಲ್ ಆರಂಭದಲ್ಲಿ ಲಾಭ, ನಿಮ್ಮ ಹಠದ ಕಾರಣ ದಾಂಪತ್ಯ ಕಲಹ, ಏನಾದರೂ ಸಾಧಿಸಲು ಉತ್ಸಾಹ ಇದೆ ಆದರೆ ಹೆಜ್ಜೆ ಮುಂದೆ ಹೋಗುತ್ತಿಲ್ಲ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕಟಕ:
ನಿಮ್ಮ ಉದ್ಯೋಗದಲ್ಲಿ ಉತ್ತಮ ಆದಾಯ ಆದರೆ ನಿಮ್ಮ ಸಹೋದ್ಯೋಗಿಗಳಿಂದ ನಿಮ್ಮ ನೆಮ್ಮದಿ ಕೆಡಿಸುತ್ತದೆ, ವಿದೇಶದಲ್ಲಿ ಉದ್ಯೋಗ ದೊರೆಯುವುದಿಲ್ಲ ವಿವಾದ ಒಂದು ಎದುರಾಗಲಿದೆ, ಔಷಧ ತಯಾರಿಕೆ ಮತ್ತು ವಿತರಣೆ ವ್ಯವಹಾರದಲ್ಲಿ ಲಾಭ,
ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ಧನ ಲಾಭ, ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ, ಸಂತಾನ ದೋಷ ಕಾಡಲಿದೆ, ಅಧಿಕಾರಿಗಳು ವರ್ಗಾವಣೆ ಜೊತೆಗೆ ಪ್ರಮೋಷನ್ ಅಧಿಕಾರದಲ್ಲಿ ಲಾಭ, ಹಿರಿಯ ಅಧಿಕಾರಿಗಳಿಗೆ ಒತ್ತಡ, ವಧು-ವರ ಅನ್ವೇಷಣಾ ಕೇಂದ್ರದವರಿಗೆ ಲಾಭ, ನಿಮ್ಮ ಹಠದಿಂದ ದಾಂಪತ್ಯ ಕಲಹ, ಉದ್ಯೋಗಿಗಳಿಗೆ ಅನಿರೀಕ್ಷಿತ ಲಾಭ, ಕ್ರೀಡಾಪಟುಗಳು ಗುರಿ ಸಾಧಿಸುವಲ್ಲಿ ವಿಫಲ, ಮಾನಸಿಕ ವೇದನೆ,ಸುಖ ಭೋಜನ, ಕೃಷಿಯಲ್ಲಿ ಅಲ್ಪ ಲಾಭ,ಭೂ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಆರ್ಥಿಕ ಸ್ಥಿತಿ ನಿರ್ಧರಿಸಿ ಮುಂದೆ ಹೆಜ್ಜೆ ಇಡಬೇಕು.
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ:
ಹೈನು ಪದಾರ್ಥಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳಿಸುವಿರಿ, ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರಿಗೆ ವಿದೇಶದಲ್ಲಿ ಉನ್ನತ ಅಧಿಕಾರಿದ ಉದ್ಯೋಗ ಲಭ್ಯ, ನಿವೇಶನ ಖರೀದಿ, ನೀವು ಬೇರೆಯವರ ಕೆಲಸ ಕಾರ್ಯಗಳು ಅತಿ ಶೀಘ್ರದಲ್ಲಿ ಮಾಡಿಕೊಡುವಿರಿ ಆದರೆ ನಿಮ್ಮ ಸ್ವಂತ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ,
ಪತಿ ಪತ್ನಿ ಭಿನ್ನಾಭಿಪ್ರಾಯ, ಮಧ್ಯಸ್ಥಿಕೆ ಜನರಿಂದ ಕುಟುಂಬದಲ್ಲಿ ಅಶಾಂತಿ, ಆಭರಣದ ವ್ಯಾಪಾರ ಲಾಭದಾಯಕ, ಕಾನೂನು ಹೋರಾಟ ಸಕಾಲವಲ್ಲ, ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿ, ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯುತ್ತದೆ, ರಾಜಕಾರಣಿಗಳಿಗೆ ಜಯ ನಿಶ್ಚಿತ, ಕುಟುಂಬದಲ್ಲಿ ಮಂಗಳಕಾರ್ಯ, ಕಬ್ಬಿಣ ಅಥವಾ ಇತರೆ ಲೋಹದ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ಶಿಕ್ಷಕರಿಗೆ ಉತ್ತಮ ಅವಕಾಶ ಜೊತೆಗೆ ಧನ ಲಾಭ , ಶಿಕ್ಷಣ ಸಂಸ್ಥೆ ಆರಂಭಿಸುವ ಚಿಂತನೆ, ಹೊಸ ವ್ಯಾಪಾರ ಆರಂಭಿಸಲು ಆತಂಕ, ಮನೆ ವಾಸ್ತು ಪ್ರಕಾರ ನವೀಕರಿಸುವಿರಿ, ಮಕ್ಕಳ ಮದುವೆ ಚಿಂತನೆ,ಈ ದಿನ ಪರಸ್ತ್ರೀಯಿಂದ ತೊಂದರೆ, ಮಹಿಳೆಯರಲ್ಲಿ ತಾಳ್ಮೆ ಅತ್ಯಗತ್ಯ, ಅಗ್ನಿ ಭಯ, ಚಂಚಲ ಮನಸ್ಸು, ಅನಾರೋಗ್ಯ, ಅಧಿಕ ತಿರುಗಾಟ, ಆತ್ಮೀಯ ಬಂಧು ಬಳಗದಿಂದ ಮನಸ್ತಾಪ. ಪ್ರೀತಿಸಿ ಮದುವೆಯಾದವರ ಗೊಳಾಟ ಮುಂದುವರೆಯಲಿದೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ:
ಶುಭ ಮಂಗಳ ಕಾರ್ಯದಲ್ಲಿ ವಿವಾದ ಇರುತ್ತದೆ, ಕಾನೂನು ಶಾಸ್ತ್ರದ ಅಧ್ಯಯನ ಮಾಡುವವರು ಉತ್ತಮ ಸ್ಥಾನ ಗಳಿಸುತ್ತಾರೆ, ಹೊಸ ಶಿಕ್ಷಣ ಸಂಸ್ಥೆ ಸ್ಥಾಪನೆಯ ಪ್ರಯತ್ನ, ವಿದೇಶಕ್ಕೆ ಹೋಗುವ ಭಾಗ್ಯ, ಹಣಕಾಸು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ತೊಂದರೆ,
ನಿಮಗೆ ತಂದೆ ತಾಯಿ ಕಡೆಯಿಂದ ಧನಸಾಯ, ಪ್ರೇಮಿಗಳಲ್ಲಿ ಕೋಪ ತಾಪ ಬೇಡ ಮೌನವಾಗಿರಿ, ಖಂಡಿತ ವಿವಾಹ ಯೋಗ, ಪತಿ-ಪತ್ನಿ ಭಿನ್ನಾಭಿಪ್ರಾಯ,ಇಂದು ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಕೋರ್ಟ್ ಕೇಸ್‍ ಗಳಲ್ಲಿ ವಿಳಂಬ, ಸ್ಥಿರಾಸ್ತಿ ಮಾರಾಟ, ದ್ರವ್ಯ ಲಾಭ ಆಗಲಿದೆ, ಹೈನುಗಾರಿಕೆ ಹೆಚ್ಚಿನ ಲಾಭ, ಮಹಿಳೆಯರಿಗೆ ರಾಜಕೀಯದಲ್ಲಿ ಉತ್ತಮ ಸ್ಥಾನ, ನಿಮ್ಮ ವಂಶಸ್ಥರು ಮಾಡುವ ವ್ಯಾಪಾರ ವಹಿವಾಟ ಮುಂದುವರಿಸಿಕೊಂಡು ಹೋದರೆ ಉತ್ತಮ, ಬೇರೆಯವರು ಮಾಡಿರುವ ಅಪಾದಕ್ಕೆ ತಾವು ಗುರಿಯಾಗುವ ಸಾಧ್ಯತೆ, ವೃತ್ತಿ ವಿಚಾರದಲ್ಲಿ ಅದೃಷ್ಟವಂತರು ಪದವೀಗ್ರಹಣ, ದಾಂಪತ್ಯ ಸಾಮರಸ್ಯದಿಂದ ಕೂಡಲಿದೆ, ಹಣದ ಕೊರತೆ ಕಡಿಮೆಯಾಗಲಿದೆ, ಉದ್ಯೋಗ ಕ್ಷೇತ್ರದಲ್ಲಿ ಪ್ರಯತ್ನ, ತಕ್ಕಂತೆ ಪ್ರತಿಫಲ ಸಿಗಲಿದೆ, ನಾಲ್ಕು ಚಕ್ರ ವಾಹನ ಖರೀದಿಯ, ನಿಂತು ಹೋಗಿದ್ದ ಮದುವೆಯು ಈಗ ಮರಳಿ ನಡೆಯಲಿದೆ, ಕೆಟ್ಟ ಜನ ದೃಷ್ಟಿ ಕಾಡುತ್ತಿದೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ:
ಸರ್ಕಾರಿ ನೌಕರರು ಭಡ್ತಿ ಜೊತೆಗೆ ವರ್ಗಾವಣೆ ಪಡೆಯುತ್ತಾರೆ, ಚಿನ್ನದ ವ್ಯಾಪಾರ ವಹಿವಾಟಿನಲ್ಲಿ ಸಾಕಷ್ಟು ಲಾಭಗಳಿಸಿವಿರಿ ಬೇಕರಿ ವ್ಯಾಪಾರದಲ್ಲಿ ಲಾಭ, ಒಡವೆ ಪಾಲಿಶ್ ಉದ್ಯೋಗದಲ್ಲಿರುವವರು ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಪಡೆಯುತ್ತಾರೆ. ನಿಮ್ಮ ಪೂರ್ವಜರ ಹಳೆಯ ಮನೆಯನ್ನು ನವೀಕರಿಸಲು ಪ್ರಯತ್ನಿಸಿ ಇದಕ್ಕೆ ಸಂಬಂಧಿಕರ ವಿರೋಧವಿರುತ್ತದೆ, ಜನಸೇವೆಯಲ್ಲಿರುವ ನಿಮಗೆ ಒಳ್ಳೆ ಅವಕಾಶ ಭಾಗ್ಯ,
ಸ್ಥಿರಾಸ್ತಿ ಹಂಚಿಕೆಯಲ್ಲಿ ಮನಸ್ತಾಪ, ಮಾಲಕರಾದ ನೀವು ಕಾರ್ಮಿಕರೊಡನೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ಉತ್ತಮ, ಪತ್ರಕರ್ತರಿಗೆ ಉತ್ತಮ ದಿನ,ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ವೃಥಾ ಧನವ್ಯಯ, ವಿಪರೀತ ಕೋಪ, ಮಾತಿನ ಮೇಲೆ ಹಿಡಿತ ಅಗತ್ಯ, ಕೆಲಸದಲ್ಲಿ ಉತ್ಸಾಹ, ಆತ್ಮೀಯರಿಂದ ಸಹಾಯ, ಸಾಲ ಮರುಪಾವತಿ, ಪಾಲುದಾರಿಕೆಯಲ್ಲಿ ಮನಸ್ತಾಪ, ಸಾಹಿತಿಗಳಿಗೆ ಸಂಗೀತ ವಾದ್ಯಗಾರರಿಗೆ ಹಾಗೂ ಹಿನ್ನೆಲೆ ಗಾಯಕರಿಗೆ ಉನ್ನತ ಸ್ಥಾನಮಾನ ಲಭಿಸುತ್ತದೆ, ಶತ್ರುಗಳ ಒಳಸಂಚುಗಳಿಂದ ಪಾರಾಗುವುದು ಕಷ್ಟ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ:
ಗಂಡ ಹೆಂಡತಿ ಮಧ್ಯೆ ಆತಂಕದ ಪರಿಸ್ಥಿತಿ ಮನಸ್ಥಿತಿ ಕಾಡುತ್ತದೆ, ವಿಶ್ವದ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಉದ್ಯೋಗ ದೊರೆಯಲಿದೆ, ಅಧಿಕಾರಿಗಳು ಕಾನೂನ ಬಾಹಿರ ಕೆಲಸದಿಂದ ತೊಂದರೆ, ಪಾಲುದಾರಿಕೆ ವ್ಯಾಪಾರ ಬೇಡವೇ ಬೇಡ, ವಿದ್ಯುತ್ ಉಪಕರಣ ರಿಪೇರಿ ಮತ್ತು ಬಿಲ್ಡಿಂಗ್ ಕಾಂಟ್ರಾಕ್ಟರ್ ನವರಿಗೆ ಆರ್ಥಿಕ ನಷ್ಟ ಸಂಭವ,
ದಾಂಪತ್ಯದಲ್ಲಿ ವಾದ ವಿವಾದ ಮುಂದುವರಿಯುತ್ತದೆ, ವಾಹನ ಸಂಚಾರದಿಂದಾಗಿ ತಲೆಗೆ ಪೆಟ್ಟಾಗುವ ಸಾಧ್ಯತೆ,ಶೀತವಾದೆ ಕಾಡುತ್ತದೆ,ಹೋಟೆಲ್ ವ್ಯಾಪಾರ ಲಾಭದಾಯಕ ಕಡೆ,ಶಿಕ್ಷಕ ವೃಂದಕ್ಕೆ ವಿಶ್ರಾಂತಿ ಇರದು, ಹಣಕಾಸು ಸಂಸ್ಥೆಯ ಉದ್ಯೋಗಸ್ಥರಿಗೆ ಕೆಲಸದಲ್ಲಿ ತೊಂದರೆ ಕಾಡಲಿದೆ, ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ,ಕಾರ್ಯಗಳಲ್ಲಿ ಅಪಯಶಸ್ಸು, ಪುತ್ರರಲ್ಲಿ ದ್ವೇಷ, ಅಕಾಲ ಭೋಜನ, ಆರೋಗ್ಯದಲ್ಲಿ ಏರುಪೇರು, ವಿರೋಧಿಗಳಿಂದ ಕುತಂತ್ರ ಆಗಬಹುದು. ಹಿತ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತಿದೆ, ನವದಂಪತಿಗಳಿಗೆ ಸಂತಾನದ ಫಲ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ :
ಲೇಖಕರಿಗೆ ಸನ್ಮಾನ ಭಾಗ್ಯ ಉನ್ನತ ಗೌರವ ಗಳಿಸುತ್ತಾರೆ, ಮಂಗಳ ಕಾರ್ಯ ನೆರವೇರುತ್ತದೆ, ಸರಕಾರಿ ನೌಕರರಿಗೆ ಅನಿರೀಕ್ಷಿತ ಧನ ಲಾಭ, ಈಜುಪಟುಗಳಿಗೆ ಸಾಹಸಕ್ರಿಡೆಗಳಿಗೆ ಆಸಕ್ತಿ ಇದ್ದವರಿಗೆ ಅವಕಾಶ ಸಿಗಲಿವೆ, ವಿದೇಶ ಪ್ರಯಾಣ ಭಾಗ್ಯ ಸಿಗಲಿದೆ, ರಸಮಂಜರಿ ಕಾರ್ಯಕ್ರಮ ಡಿ.ಜಿ ರಸಮಂಜರಿ ಕಾರ್ಯಾಕ್ರಮ, ಆಯೋಜಿಕರಿಗೆ ಉತ್ತಮ ಆದಾಯ,
ಬಹುದೊಡ್ಡ ಯೋಜನೆ ಪ್ರಾರಂಭ, ವಾಣಿಜ್ಯೋದ್ಯಮಿ ವ್ಯವಹಾರದಲ್ಲಿ ಲಾಭನಾಯಕ,ನವದಂಪತಿಗೆ ಪದೇಪದೇ ಮುಟ್ಟಿನಲ್ಲಿ ಸಮಸ್ಯೆ. ಗುರಿ ಸಾಧನೆಗೆ ಪರಿಶ್ರಮ, ನೂತನ ವಾಹನ ಮನೆ ಖರೀದಿ ಸಕಾಲವಲ್ಲ, ಸರ್ಕಾರಿ ನೌಕರರು ತೊಂದರೆಗೆ ಒಳಗಾಗುತ್ತಾರೆ, ಸ್ಟಾಕ್ ಶೇರಿನ ವ್ಯವಹಾರದಲ್ಲಿ ಉತ್ತಮ ಲಾಭ, ನೀರಿಗೆ ಸಂಬಂಧಿಸಿದ ವ್ಯಾಪಾರ ಅಧಿಕ ವ್ಯಾಪಾರ, ಹಾಗೂ ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಕಾಡಲಿದೆ, ಕೆಲವರಿಗೆ ಹೃದಯಬೇನೆ ಕಾಡಲಿದೆ, ಗಡಿಬಿಡಿಯಿಂದ ಪೆಟ್ಟಾಗುವ ಸಾಧ್ಯತೆ, ಕವಿ ಲೇಖಕರ ಪ್ರತಿಭಾ ಪ್ರದರ್ಶನಕ್ಕೆ ಅಪರೂಪದ ಅವಕಾಶವಿದೆ, ಕಮಿಷನ್ ವ್ಯವಹಾರದಲ್ಲಿ ನಿರೀಕ್ಷೆಗೆ ಮೀರಿದ ಲಾಭ,ನಟರಿಗೆ ಹೆಚ್ಚಿನ ಅವಕಾಶ, ಉದ್ಯೋಗದಲ್ಲಿ ಬಡ್ತಿ, ಆರಂಭದಲ್ಲಿ ಕೆಲಸ ಕಾರ್ಯ ತೊಂದರೆ ಇದ್ದರೂ ಕ್ರಮೇಣ ಜಯ ನಿಮ್ಮದಾಗುತ್ತದೆ, ಹಣಕಾಸಿನ ಮಾನಸಿಕ ಒತ್ತಡ ಹೆಚ್ಚಾಗುತ್ತದೆ, ಮಗಳಿಗೆ ಸಂತಾನ ದೋಷ ಕಾಡಲಿದೆ, ತುಂಬಾ ದಿನದ ಸ್ನೇಹ ಈಗ ಮರೀಚಿಕೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ :
ಹೊಸ ವರ್ಷದಲ್ಲಿ ಗಂಡ ಹೆಂಡತಿ ಹೊಸ ಜೀವನ ಆರಂಭಿಸುವ ಇಚ್ಛೆ ನಿಮಗೆ ಮೂಡುತ್ತದೆ, ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ, ಕೋರ್ಟ್ ತೀರ್ಪು ನಿಮ್ಮ ಪರವಾಗಿಲಿದೆ, ಸರಕಾರಿ ನೌಕರರಿಗೆ ಶುಭ, ಅಧಿಕಾರಿಗಳು ಉನ್ನತಮಟ್ಟ ತಲುಪುತ್ತಾರೆ, ಸರಕಾರಿ ವಕೀಲರು ಪ್ರಮೋಷನ್ ಪಡೆಯುತ್ತಾರೆ,
ಜೀವನದಲ್ಲಿ ತುಂಬಾ ನೊಂದಿದ್ದೀರಿ, ತುಂಬಾ ಸೋಲು ಎದುರಿಸಿದ್ದೀರಿ, ಈಗ ನಿಮಗೆ ಬಾಳು ಬಂಗಾರವಾಗಲಿದೆ, ಸ್ವಂತ ಉದ್ಯಮಿಯಾಗುವ ಕನಸು ಸಾಕಾರಗೊಳ್ಳುತ್ತದೆ, ನಿಮ್ಮ ಯೋಜನೆಗಳು ಸಾಫಲ್ಯತೆ ಕಾಣುತ್ತದೆ,ಕುಟುಂಬದಲ್ಲಿ ಒಮ್ಮತವಿರುತ್ತದೆ,ಉದ್ಯೋಗಿಸ್ತರಿಗೆ ಶುಭವಾರ್ತೆ,ಸ್ತ್ರೀಯರಿಗೆ ಲಾಭ, ರಾಜ ಸನ್ಮಾನ, ಉತ್ತಮ ಫಲ, ಪ್ರಭಾವಿ ವ್ಯಕ್ತಿಗಳ ಭೇಟಿ, ನೂತನ ವ್ಯವಹಾರಗಳಲ್ಲಿ ಆಸಕ್ತಿ, ನವದಂಪತಿ ಉತ್ತಮ ಜೀವನ ನಡೆಸುತ್ತಾರೆ,ಆಕಸ್ಮಿಕ ಧನ ಲಾಭವಿದೆ,ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಜರುಗುತ್ತದೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ:
ಸಾರಿಗೆ ಮಾಲಕರಿಗೆ ಧನ ನಷ್ಟ, ಪಾಲುದಾರಿಕೆ ವ್ಯಾಪಾರದಲ್ಲಿ ತೊಂದರೆ, ಆನ್ಲೈನ್ ವ್ಯಾಪಾರದಲ್ಲಿ ಕಡಿಮೆ ಲಾಭ, ಮಂಗಳ ಕಾರ್ಯ ಅನಾನುಕೂಲದಿಂದ ಮುಂದೂಡಲ್ಪಡುತ್ತದೆ,
ಕೈ ಹಿಡಿದ ಕೆಲಸ ಕಾರ್ಯಗಳು ಸಂಪೂರ್ಣಗೊಳ್ಳುತ್ತವೆ, ಆರಂಭದಲ್ಲಿ ಕೊಂಚ ಅಡೆತಡೆ ಎದುರಿಸಬೇಕಾಗುತ್ತದೆ, ಸಮಾಜ ಸೇವಕರಿಗೆ ಸ್ಥಾನಮಾನ,ತಂತ್ರಜ್ಞಾನ ಪದವಿ ಪಡೆದವರಿಗೆ ಉದ್ಯೋಗ ದೊರೆಯುತ್ತದೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯಗಳಿಸುತ್ತೀರಿ, ಪಾಲುದಾರಿಕೆಯಲ್ಲಿ ಅತಿಯಾದ ಆತ್ಮ ವಿಶ್ವಾಸ ಬೇಡ, ಹಣ ಉಳಿಸಲು ಪ್ರಯತ್ನಿಸಿ, ಭೂ ವಿವಾದ ನಿಮಗೆ ಸದಾ ಕಾಡುತ್ತದೆ, ಮಾಡುತ್ತಿರುವ ವ್ಯಾಪಾರದಲ್ಲಿ ಬೇರೆಯವರ ಹಸ್ತಕ್ಷೇಪದಿಂದ ತೊಂದರೆ ಸಾಧ್ಯ, ನೀರಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಅಧಿಕ ಲಾಭ, ಸರಕಾರದ ಅಡಿಯಲ್ಲಿ ಮಾಡುವ ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಚೇತರಿಕೆ, ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಚಿಕ್ಕಪುಟ್ಟ ವ್ಯಾಪಾರದಲ್ಲಿ ಧನ ಲಾಭ, ಕಮಿಷನ್ ವ್ಯವಹಾರದಲ್ಲಿ ಧನ ತಾಂತ್ರಿಕ ಪರಿಣಿತಿ ಪಡೆದವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುತ್ತದೆ, ವಾಹನ ಖರೀದಿ,ಬಾಕಿ ಹಣ ವಸೂಲಾತಿ,ರಫ್ತು ಕ್ಷೇತ್ರದವರಿಗೆ ಲಾಭ, ನಂಬಿದವರು ಬೂದಿ ಮುಚ್ಚಿದ ಕೆಂಡವಾಗಲಿದ್ದಾರೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ :
ಸಣ್ಣಪುಟ್ಟ ವ್ಯಾಪಾರಸ್ಥರು, ಹೋಟೆಲ್ ಉದ್ಯಮದಾರರು ಹಾಗೂ ಎಲ್ಲಾ ವ್ಯಾಪಾರಸ್ಥರಿಗೆ ನಿಧಾನ ಗತಿಯಲ್ಲಿ ವ್ಯಾಪಾರ ಸಾಗಿದರು ಉತ್ತಮ ಲಾಭ ಪಡೆಯಲಿದ್ದೀರಿ, ಬರುವ ತಿಂಗಳಲ್ಲಿ ಹೊಸ ವ್ಯಾಪಾರ ಆರಂಭಿಸುವ ಯೋಚನೆ, ಸರಕಾರಿ ನೌಕರರಿಗೆ ಧನಪ್ರಾಪ್ತಿ, ರಸಮಂಜರಿ, ಡಿಜಿ ಆಯೋಜಕರಿಗೆ ಉತ್ತಮ ಆದಾಯ,ನಂಬಿಕೆ ದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ,ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಪತ್ನಿಯ ಸಹಾಯ ಪಡೆದುಕೊಳ್ಳುವುದು ಉತ್ತಮ, ಆಕಸ್ಮಿಕ ಧನ ಲಾಭ,ನವದಂಪತಿ ಉತ್ತಮ ಜೀವನ ನಡೆಸುವಿರಿ, ಸಮಾಜ ಸೇವಕರಿಗೆ ಗೌರವಾನ್ವಿತ ಹಾಗೂ ರಾಜಕೀಯ ಪ್ರವೇಶ ಸುಗಮ, ಮಾರಾಟಗಾರರಿಗೆ ಅನುಕೂಲ, ಬದುಕಿಗೆ ಉತ್ತಮ ತಿರುವು, ಮಾನಸಿಕ ನೆಮ್ಮದಿ, ಅವಿವಾಹಿತರಿಗೆ ವಿವಾಹಯೋಗ,
ಆಸ್ತಿಗೆ ಸಂಬಂಧಿಸಿದ ಬಂಧು-ಬಳಗದರೊಡನೆ ಭಿನ್ನಾಭಿಪ್ರಾಯ, ಸರ್ಕಾರಿ ಉದ್ಯೋಗ ಸಿಗುವ ದಿನ ಸನಿಹ, ಲೋಹಕ್ಕೆ ಸಂಬಂಧಿಸಿದ ಕಾರ್ಖಾನೆಯಿಂದ ಉತ್ತಮ ಆದಾಯ, ನೀರು ಅಥವಾ ಯಾವುದೇ ದ್ರವ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ, ವೈದ್ಯರಿಗೆ ಶುಭಕಾಲ, ಸ್ಟಾಕ್ -ಶೇರ್ ವ್ಯಾಪಾರದಲ್ಲಿ ನಿರೀಕ್ಷಿಣೆ ಕಡಿಮೆ ಅಥವಾ ನಷ್ಟ, ಕೆಲವರಿಗೆ ಗಂಡು ಮಕ್ಕಳಿಂದಲೇ ಸಂತಾನದ ಸಮಸ್ಯೆ ಕಾಡಲಿದೆ, ಉದ್ಯೋಗ ಕ್ಷೇತ್ರದಲ್ಲಿ ವಾದ ವಿವಾದ ಸಾಮಾನ್ಯ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
"ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು"
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Advertisement
Tags :
Advertisement