Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾವಣಗೆರೆ | ಬಿ.ಎಂ.ರುದ್ರಮುನಿ ನಿಧನ

09:23 PM Aug 04, 2024 IST | suddionenews
Advertisement

ಸುದ್ದಿಒನ್, ದಾವಣಗೆರೆ, ಆಗಸ್ಟ್.04 :   ಕೆಇಬಿ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಎ.ರುದ್ರಮುನಿ(82) ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.

Advertisement

ಮೃತರು ಓರ್ವ ಪುತ್ರ, ಪುತ್ರಿಯ ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ12 ಗಂಟೆಗೆ ದಾವಣಗೆರೆ ವೀರಶೈವರ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement
Advertisement
Tags :
BM RudramunidavanagereDavangerepassed awayದಾವಣಗೆರೆನಿಧನ ವಾರ್ತೆಬಿ.ಎಂ.ರುದ್ರಮುನಿ
Advertisement
Next Article