For the best experience, open
https://m.suddione.com
on your mobile browser.
Advertisement

ಕರ್ನಾಟಕ ವಿದ್ಯುಚ್ಫಕ್ತಿ ಮಂಡಳಿ ಪಿಂಚಿಣಿದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

06:04 PM Sep 01, 2024 IST | suddionenews
ಕರ್ನಾಟಕ ವಿದ್ಯುಚ್ಫಕ್ತಿ ಮಂಡಳಿ ಪಿಂಚಿಣಿದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 01 : ಚಿತ್ರದುರ್ಗ, ಹಿರಿಯೂರು ಪ್ರಾದೇಶಿಕ ಸಮಿತಿ ಕರ್ನಾಟಕ ವಿದ್ಯುಚ್ಫಕ್ತಿ ಮಂಡಳಿ ಪಿಂಚಿಣಿದಾರರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Advertisement

ಅಧ್ಯಕ್ಷರಾಗಿ ಬಿ.ಎಂ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಟಿ.ಕೆ.ಚಂದ್ರಶೇಖರರಾವ್, ಕಾರ್ಯದರ್ಶಿಯಾಗಿ ಕೆ.ಎಸ್.ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿಯಾಗಿ ಎಂ.ಪಾಂಡುರಂಗರೆಡ್ಡಿ

Advertisement

ಖಜಾಂಚಿಯಾಗಿ ಕೆ.ಹೇಮರೆಡ್ಡಿ, ಸದಸ್ಯರುಗಳಾಗಿ ಎಸ್.ಅಲ್ಲಾಭಕ್ಷ್, ಬಿ.ಎಸ್.ನಾಗರಾಜ, ಜಯಶೀಲರೆಡ್ಡಿ, ಜಿ.ಎಸ್.ವಿಶ್ವನಾಥಪ್ಪ, ಟಿ.ದಯಾನಂದಪಾಟೀಲ್, ಹೆಚ್.ಎಂ.

ಪಂಚಾಕ್ಷರಪ್ಪ, ಬಿ.ವಿ.ಗೋಪಾಲಕೃಷ್ಣರಾಜು ಇವರುಗಳನ್ನು ಆಯ್ಕೆ ಮಾಡಲಾಗಿದೆ.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಮಾಜಿ ಅಧ್ಯಕ್ಷ ಕೂಬಾನಾಯ್ಕ, ಸಿ.ಇ.ಸಿ. ಸಂಸ್ಥೆಯ ಸದಸ್ಯ ಕೆ.ಪಿ.ಬಸವರಾಜ್ ಈ ಸಂದರ್ಭದಲ್ಲಿದ್ದರು.

Tags :
Advertisement