For the best experience, open
https://m.suddione.com
on your mobile browser.
Advertisement

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ | ಕೆರೆಗೆ ನೀರು ತುಂಬಿಸುವ ಜಾಕ್ವೆಲ್ ವೀಕ್ಷಣೆ : ಮೊದಲ ಹಂತಕ್ಕೆ ಚಾಲನೆ

07:18 PM Aug 18, 2024 IST | suddionenews
ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ   ಕೆರೆಗೆ ನೀರು ತುಂಬಿಸುವ ಜಾಕ್ವೆಲ್ ವೀಕ್ಷಣೆ   ಮೊದಲ ಹಂತಕ್ಕೆ ಚಾಲನೆ
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.18 : ತುಂಗಾ ಮೇಲ್ದಂಡೆ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ 121 ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ ಕಾರ್ಯಕ್ಕೆ ಪ್ರಾಯೋಗಿಕವಾಗಿ ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL) ಮುಖ್ಯ ಇಂಜಿನಿಯರ್  ಶಿವಾನಂದ ಬಣಕಾರ್ ಚಾಲನೆ ನೀಡಿದರು.

Advertisement
Advertisement

ಈ ಕಾರ್ಯಕ್ರಮದಲ್ಲಿ ಇಂಜಿನಿಯರ್ ಗಳಾದ ಕೃಷ್ಣ ಪ್ರಸಾದ್, ವೆಂಕಟೇಶ್,  ವಿನೋದ್ ರೆಡ್ಡಿ ಹಾಗೂ
ರೈತ ಮುಖಂಡರು ಅಡಿಕೆ ವರ್ತಕರಾದ ಬಿ.ಟಿ. ಪುಟ್ಟಣ್ಣ, ಸಾಸಲುಹಳ್ಳ ರುದ್ರಣ್ಣ, ಸಿರಿಗೆರೆ ನಾಗರಾಜ್,  ಟಿ.ಎಸ್. ಮಹೇಶ್ವರಪ್ಪ, ರೈತ ಮುಖಂಡರುಗಳು ಇದ್ದರು.

Advertisement

Advertisement
Tags :
Advertisement