For the best experience, open
https://m.suddione.com
on your mobile browser.
Advertisement

ಎಸ್. ಆರ್. ಶಾರದಮ್ಮ ನಿಧನ

04:09 PM Feb 10, 2024 IST | suddionenews
ಎಸ್  ಆರ್  ಶಾರದಮ್ಮ ನಿಧನ
Advertisement

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.10 : ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದ ದಿವಂಗತ ಎಸ್. ತಿಪ್ಪೇಸ್ವಾಮಿ ಯವರ ಧರ್ಮಪತ್ನಿ ಎಸ್. ಆರ್. ಶಾರದಮ್ಮ(83 ವರ್ಷ) ಅವರು ಇಂದು ಮಧ್ಯಾನ್ಹ 1:30ರ ವೇಳೆಗೆ ನಿಧನರಾದರು.

Advertisement
Advertisement

ಮೃತರು ಓರ್ವ ಪುತ್ರ ಎಸ್. ಚೈತನ್ಯ ಪ್ರಭು (ಪದ್ಮಾವತಿ ಟ್ರೇಡರ್ಸ್) ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.  ಅಂತ್ಯಕ್ರಿಯಯನ್ನು ನಾಳೆ 11/02/2024ರ ಬೆಳಗ್ಗೆ 10 ಗಂಟೆಗೆ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Advertisement
Advertisement
Tags :
Advertisement