For the best experience, open
https://m.suddione.com
on your mobile browser.
Advertisement

ರೇವಣಸಿದ್ಧಪ್ಪ ನಿಧನ

05:24 PM Jan 23, 2024 IST | suddionenews
ರೇವಣಸಿದ್ಧಪ್ಪ ನಿಧನ
Advertisement

ಸುದ್ದಿಒನ್, ಚಿತ್ರದುರ್ಗ ಜ. 23 :  ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ  ರೇವಣಸಿದ್ಧಪ್ಪ (42) ಇವರು ಅನಾರೋಗ್ಯದಿಂದ ಸೋಮವಾರ ನಿಧನರಾದರು.

Advertisement
Advertisement

ಮೃತರು ಪತ್ನಿ ಮತ್ತು ಪುತ್ರಿಯನ್ನು ಸೇರಿದಂತೆ ಆಪಾರವಾದ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಗೂನೂರು ಸಮೀಪದ ಹೊ.ಚಿ.ಬೊರಯ್ಯ ಕಾಲೋನಿಯಲ್ಲಿ ಮಂಗಳವಾರ ನೇರವೇರಿತು.

ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ದಿನಗೂಲಿ ಮೇಲೆ ಕಾರ್ಯ ನಿರ್ವಹಿಸಿದ್ದು ಇವರ ಕೆಲಸ ಖಾಯಂ ಆಗಿರುವುದಿಲ್ಲ, ಇವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಇವರ ಮನೆಯವರಿಗೆ ದಿನಗೂಲಿ ಮೇಲೆ ಕೆಲಸ ನೀಡುವಂತೆ ಅರಣ್ಯ ಅಧಿಕಾರಿಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ್ ಸಂಗಮ ಒತ್ತಾಯಿಸಿದ್ದಾರೆ, ಇವರ ವೇತನ ಬಾಕಿ ಇದ್ದಲ್ಲಿ ತಕ್ಷಣ ಪಾವತಿಯನ್ನು ಅವರ ಕುಂಟುಂಬಕ್ಕೆ ನೀಡುವಂತೆ ಅಗ್ರಹಿಸಿದ್ದಾರೆ ಈ ಸಂದರ್ಭದಲ್ಲಿ ಡೆಪ್ಯುಟಿ ಫಾರೆಸ್ಟ್ ವಿರೇಶ್ ಭಾಗವಹಿಸಿದ್ದರು.

Advertisement
Advertisement

Tags :
Advertisement