Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಿವೃತ್ತ ಜಂಟಿ ಕೃಷಿ ನಿರ್ದೇಶಕ ಬಿ.ಟಿ. ಗೋವಿಂದ ರೆಡ್ಡಿ ನಿಧನ

06:50 PM Sep 02, 2024 IST | suddionenews
Advertisement

Advertisement

 

ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 02 : ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದ ನಿವಾಸಿ ನಿವೃತ್ತ ಜಂಟಿ ಕೃಷಿ ನಿರ್ದೇಶಕರಾದ ಬೆಳಗಟ್ಟ ಬಿ.ಟಿ.ಗೋವಿಂದ ರೆಡ್ಡಿ(86) ಇಂದು ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ನಿಧನ ಹೊಂದಿದ್ದಾರೆ.

Advertisement

ಮೃತರು ಹಿರಿಯೂರು ಪ್ರಸಿಡೆನ್ಸಿ ಶಾಲೆಯ ಕಾರ್ಯದರ್ಶಿ, ಹೊಂಡಾ ಷೋರೂಂ, ಶ್ರೀ ಆಟೋ, ಟಾಟ ಕಾರ್ ಷೋರೂಂ ಮಾಲೀಕರಾದ ಪುತ್ರ ಬಿ.ಜಿ.ತಿಮ್ಮಾರೆಡ್ಡಿ (ಗಿರೀಶ್) ಸೇರಿದಂತೆ ಮೂರು ಜನ ಪುತ್ರಿಯರು ಹಾಗೂ ಅಪಾರ ಬಂದು ಮಿತ್ರರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಸೆಪ್ಟೆಂಬರ್ 03 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ಸಿದ್ದನಾಯಕ ಸರ್ಕಲ್ ಬಳಿ ಇರುವ ಸುಣ್ಣದ ಭಟ್ಟಿ ಸಮೀಪದ ಹಿಂದೂ ವೈಶ್ಯ ರುದ್ರಭೂಮಿಯಲ್ಲಿ ಅಂತ್ಯ ಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement
Tags :
B.T. Govinda ReddybengaluruchitradurgaJoint Director of Agriculturepassed awayRETIREDsuddionesuddione newsಚಿತ್ರದುರ್ಗನಿಧನ ವಾರ್ತೆನಿವೃತ್ತ ಜಂಟಿ ಕೃಷಿ ನಿರ್ದೇಶಕಬಿ.ಟಿ. ಗೋವಿಂದಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article