ರಥ ಸಪ್ತಮಿ ವಿಶೇಷ : ಫೆಬ್ರವರಿ16 ರಂದು ವಿದ್ಯಾನಗರದಲ್ಲಿ ಸೂರ್ಯ ಸಮಸ್ಕಾರ ಕಾರ್ಯಕ್ರಮ
04:50 PM Feb 14, 2024 IST
|
suddionenews
Tags :
Advertisement
ಸುದ್ದಿಒನ್, ಚಿತ್ರದುರ್ಗ. ಫೆ. 14 : ಪತಂಜಲಿ ಯೋಗ ಸಮಿತಿ ಹಾಗೂ ವಿದ್ಯಾ ನಗರ ಕ್ಷೇಮಾಭೀವೃದ್ದಿ ಸಂಘದವತಿಯಿಂದ ರಥ ಸಪ್ತಮಿ ಪ್ರಯುಕ್ತ ಫೆಬ್ರವರಿ 16ರಂದು ಬೆಳಿಗ್ಗೆ 5.30 ರಿಂದ 7.30ರವರೆಗೆ ಚಿತ್ರದುರ್ಗ ನಗರದ ವಿದ್ಯಾ ನಗರದ ಬಯಲು ರಂಗಮಂದಿರದ ಗಣೇಶ ಫೆಂಡಲ್ ಆವರಣದಲ್ಲಿ 108 ಬಾರಿ ಸೂರ್ಯ ಸಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Advertisement
ಈ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಶಿವಕುಮಾರ್, ಪತಂಜಲಿ ಯೋಗ ಸಮಿತಿಯ ಸಂಘ ಹಾಗೂ ವಿದ್ಯಾನಗರ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ. ಎಂದು ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ದೇವನಂದ ನಾಯ್ಕ್ ಹಾಗೂ ವಿದ್ಯಾ ನಗರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷ ಜಿ.ಆರ್. ಪ್ರತಾಪ ರೆಡ್ಡಿಯವರು ತಿಳಿಸಿದ್ದಾರೆ.
Advertisement
Advertisement
chitradurgafebruaryProgramRatha Saptami Specialsuddionesuddione newsSurya SamskaraVidyanagarಕಾರ್ಯಕ್ರಮಚಿತ್ರದುರ್ಗಫೆಬ್ರವರಿರಥ ಸಪ್ತಮಿ ವಿಶೇಷವಿದ್ಯಾನಗರಸುದ್ದಿಒನ್ಸುದ್ದಿಒನ್ ನ್ಯೂಸ್ಸೂರ್ಯ ಸಮಸ್ಕಾರ
Advertisement
Next Article