Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೊಳಕಾಲ್ಮೂರು | ವ್ಯಕ್ತಿ ಕಾಣೆ : ಪತ್ತೆಗೆ ಮನವಿ

07:35 PM Jun 18, 2024 IST | suddionenews
Advertisement

ಚಿತ್ರದುರ್ಗ. ಜೂನ್.18:  ಮೊಳಕಾಲ್ಮೂರು ತಾಲ್ಲೂಕಿನ ಭಟ್ರಹಳ್ಳಿ ಗ್ರಾಮದ ಕೆ.ಸಿ.ಗುರುರಾಜ್ ತಂದೆ ಬಿ.ಕೆ.ಚಂದ್ರಪ್ಪ (ಸುಮಾರು 28ವರ್ಷ) ಎಂಬ ವ್ಯಕ್ತಿಯು ಕಾಣೆಯಾಗಿರುವ ಪ್ರಕರಣ 2023ರ ಡಿಸೆಂಬರ್ 9 ರಂದು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Advertisement

ಕಾಣೆಯಾದ ಕೆ.ಸಿ.ಗುರುರಾಜ್ ಚಹರೆ ಇಂತಿದೆ.   ಸುಮಾರು 5.4 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ವೈಟ್ ಚೆಕ್ಸ್ ಶರ್ಟ್, ಲೈಟ್ ಕ್ರೀಂ ಕಲರ್ ಪ್ಯಾಂಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಮೇಲ್ಕಂಡ ಚಹರೆಯುವುಳ್ಳ ವ್ಯಕ್ತಿಯ ಕುರಿತು ಮಾಹಿತಿ ದೊರೆತ ಕೂಡಲೇ ಮೊಳಕಾಲ್ಮರು ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement
Advertisement
Tags :
appeal for tracingbengaluruchitradurgaMissing personmolakalmurusuddionesuddione newsಚಿತ್ರದುರ್ಗಪತ್ತೆಗೆ ಮನವಿಬೆಂಗಳೂರುಮೊಳಕಾಲ್ಮೂರುವ್ಯಕ್ತಿ ಕಾಣೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article