For the best experience, open
https://m.suddione.com
on your mobile browser.
Advertisement

ಮೊಳಕಾಲ್ಮೂರು | ವ್ಯಕ್ತಿ ಕಾಣೆ : ಪತ್ತೆಗೆ ಮನವಿ

07:35 PM Jun 18, 2024 IST | suddionenews
ಮೊಳಕಾಲ್ಮೂರು   ವ್ಯಕ್ತಿ ಕಾಣೆ   ಪತ್ತೆಗೆ ಮನವಿ
Advertisement

ಚಿತ್ರದುರ್ಗ. ಜೂನ್.18:  ಮೊಳಕಾಲ್ಮೂರು ತಾಲ್ಲೂಕಿನ ಭಟ್ರಹಳ್ಳಿ ಗ್ರಾಮದ ಕೆ.ಸಿ.ಗುರುರಾಜ್ ತಂದೆ ಬಿ.ಕೆ.ಚಂದ್ರಪ್ಪ (ಸುಮಾರು 28ವರ್ಷ) ಎಂಬ ವ್ಯಕ್ತಿಯು ಕಾಣೆಯಾಗಿರುವ ಪ್ರಕರಣ 2023ರ ಡಿಸೆಂಬರ್ 9 ರಂದು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Advertisement

ಕಾಣೆಯಾದ ಕೆ.ಸಿ.ಗುರುರಾಜ್ ಚಹರೆ ಇಂತಿದೆ.   ಸುಮಾರು 5.4 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ವೈಟ್ ಚೆಕ್ಸ್ ಶರ್ಟ್, ಲೈಟ್ ಕ್ರೀಂ ಕಲರ್ ಪ್ಯಾಂಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಮೇಲ್ಕಂಡ ಚಹರೆಯುವುಳ್ಳ ವ್ಯಕ್ತಿಯ ಕುರಿತು ಮಾಹಿತಿ ದೊರೆತ ಕೂಡಲೇ ಮೊಳಕಾಲ್ಮರು ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement

Advertisement
Advertisement
Tags :
Advertisement