Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಫೆಬ್ರವರಿ 13 ರಂದು ಸಾವರ್ಕರ್ ಹೋರಾಟದ ಬದುಕು ಕುರಿತು "ಕರಿನೀರ ವೀರ" ನಾಟಕ ಪ್ರದರ್ಶನ

05:41 PM Feb 12, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.12 : ರಂಗಭೂಮಿ ಟ್ರಸ್ಟ್ ಕೊಡಗು, ವಿಶ್ವಹಿಂದೂ ಪರಿಷತ್ ಮತ್ತು ಸಂಸ್ಕಾರ ಭಾರತಿ ಚಿತ್ರದುರ್ಗ ವತಿಯಿಂದ ಕರಿನೀರ ವೀರ ದೇಶಭಕ್ತಿ ಸಾಕ್ಷಿ ಪ್ರಜ್ಞೆ ವೀರ ಸಾವರ್ಕರ್ ಬದುಕಿನ ಕಥಾನಕ ನಾಟಕ ಫೆ.13 ರಂದು ಸಂಜೆ 6-30 ಕ್ಕೆ ತ.ರಾ.ಸು. ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಅಡ್ಡಂಡ ಕಾರ್ಯಪ್ಪ ರಚನೆ, ಪರಿಕಲ್ಪನೆ, ವಿನ್ಯಾಸ, ನಿರ್ದೇಶನವಿರುತ್ತದೆ. ಪ್ರವೇಶ ದರ ನೂರು ರೂ.ಗಳು.
ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕವನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಪ್ರಭಂಜನ್ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಪ್ರಭಂಜನ : ಮೊ ಸಂಖ್ಯೆ :  98449 04137 

Advertisement

 

Advertisement
Tags :
chitradurgaKarineera VeeraSavarkarstrugglesuddionesuddione newsಕರಿನೀರ ವೀರಚಿತ್ರದುರ್ಗನಾಟಕ ಪ್ರದರ್ಶನಫೆಬ್ರವರಿಸಾವರ್ಕರ್ಸುದ್ದಿಒನ್ಸುದ್ದಿಒನ್ ನ್ಯೂಸ್ಹೋರಾಟದ ಬದುಕು
Advertisement
Next Article