For the best experience, open
https://m.suddione.com
on your mobile browser.
Advertisement

ಆರ್ಯ ಈಡಿಗರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಓ.ಜಗದೀಶ್ ಗುಂಡೇರಿ ಆಯ್ಕೆ

07:22 PM Jan 25, 2024 IST | suddionenews
ಆರ್ಯ ಈಡಿಗರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್ ಓ ಜಗದೀಶ್ ಗುಂಡೇರಿ ಆಯ್ಕೆ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.25 : ತಾಲ್ಲೂಕು ಆರ್ಯ ಈಡಿಗರ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಹೆಚ್.ಓ.ಜಗದೀಶ್ ಗುಂಡೇರಿ ಆಯ್ಕೆಯಾಗಿದ್ದಾರೆ.

Advertisement
Advertisement

ಗೌರವಾಧ್ಯಕ್ಷ ಟಿ.ಮಹಾಂತೇಶ್ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಆರ್ಯ ಈಡಿಗರ ಸಂಘದ ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಭರಮಸಾಗರ, ರಮೇಶ್ ಕ್ಯಾಸಾಪುರ, ನಾರಾಯಣಸ್ವಾಮಿ ದ್ಯಾಪನಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಕುಮಾರಸ್ವಾಮಿ, ಸಹ ಕಾರ್ಯದರ್ಶಿಗಳಾಗಿ ವೆಂಕಟೇಶ್,
ಆರ್.ಮಧು, ಖಜಾಂಚಿಯಾಗಿ ನಾಗೇಂದ್ರಪ್ರಸಾದ್, ನಿರ್ದೇಶಕರುಗಳಾಗಿ ಮಂಜು, ಜಯಣ್ಣ, ಶಶಿಕುಮಾರ್, ನರಸಿಂಹಮೂರ್ತಿ, ಮೋಹನ್, ಸಿದ್ದೇಶ್, ರಾಘವೇಂದ್ರ, ರಮೇಶ್, ರಾಜಣ್ಣ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Advertisement
Tags :
Advertisement