ಮಾತೃಶ್ರೀ ವಿದ್ಯಾಸಂಸ್ಥೆಯಲ್ಲಿ ನಡೆದ ಮಕ್ಕಳಿಗೆ ಹಳೆ ಕಾಲದ ಸಂಸ್ಕೃತಿ ಜಾನಪದ ಬಗ್ಗೆ ಅರಿವು ಮೂಡಿಸುವ ಗೋಕುಲ ಕಾರ್ಯಕ್ರಮ
05:23 PM Dec 30, 2023 IST
|
suddionenews
Tags :
Advertisement
Advertisement
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.30 : ನಗರದ ಸ್ಟೇಡಿಯಂ ರಸ್ತೆಯಲ್ಲಿರುವ ಮಾತೃಶ್ರೀ ವಿದ್ಯಾಸಂಸ್ಥೆಯಲ್ಲಿ ಗೋಕುಲ ಕಾರ್ಯಕ್ರಮವನ್ನು ಆಚರಿಸಲಾಯಿತು.
Advertisement
ಸಂಸ್ಥೆಯ ಸಂಸ್ಥಾಪಕ ಡಾ.ವಿ.ಎಲ್.ಪ್ರಶಾಂತ್ ಮಾತನಾಡಿ ಮಕ್ಕಳಲ್ಲಿ ಕೋಲಾಟ, ಜಾನಪದ, ನುಡಿಮುತ್ತು, ಒಗಟುಗಳ ಪರಿಚಯ ಮಾಡಿಸುವುದು ಗೋಕುಲ ಕಾರ್ಯಕ್ರಮದ ಉದ್ದೇಶ. ಇದರಿಂದ ಹಳೆ ಕಾಲದ ಸಂಸ್ಕøತಿ ಜಾನಪದ ಬಗ್ಗೆ ಅರಿವು ಮೂಡಿಸಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತಂದು ಪ್ರೋತ್ಸಾಹಿಸಿದಂತಾಗುತ್ತದೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ಹೇಳಿದರು.
ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement
ancient culture and folklorechildren awarechitradurgaGokul programMatrusree Vidyasirshanaಗೋಕುಲ ಕಾರ್ಯಕ್ರಮಚಿತ್ರದುರ್ಗಮಾತೃಶ್ರೀ ವಿದ್ಯಾಸಂಸ್ಥೆಹಳೆ ಕಾಲದ ಸಂಸ್ಕೃತಿ ಜಾನಪ
Advertisement
Next Article