Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸೂರನಹಳ್ಳಿ ವಿಜಯಣ್ಣನಿಗೆ ಟಿಕೆಟ್ ನೀಡಿ ಮಾದಿಗ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸಿ : ಅಭಿಮಾನಿಗಳ ಒತ್ತಾಯ

05:59 PM Mar 11, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.11 : : ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮಾದಿಗ ಜನಾಂಗಕ್ಕೆ ಸೇರಿದ ಚಿತ್ರದುರ್ಗ ತಾಲ್ಲೂಕಿನ ಸೂರನಹಳ್ಳಿ ವಿಜಯಣ್ಣನಿಗೆ ಟಿಕೇಟ್ ನೀಡುವಂತೆ ಅಪಾರ ಅಭಿಮಾನಿಗಳು ಬಿಜೆಪಿ ವರಿಷ್ಟರಲ್ಲಿ ಮನವಿ ಮಾಡಿದ್ದಾರೆ.

Advertisement

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸೂರನಹಳ್ಳಿ ವಿಜಯಣ್ಣ ಟಿಕೆಟ್ ಕೇಳಿದ್ದರು. ಆದರೆ ಪಕ್ಷದ ನಾಯಕರು ಎ.ನಾರಾಯಣಸ್ವಾಮಿರವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದರಿಂದ ಅವರ ಪರವಾಗಿ ಕೆಲಸ ಮಾಡಿದ್ದಲ್ಲದೆ. ಅಂದಿನಿಂದ ಇಲ್ಲಿಯತನಕ ಕ್ಷೇತ್ರಾದ್ಯಂತ ಸುತ್ತಾಡಿ ಮತದಾರರ ಮನಗೆದ್ದಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಸೂರನಹಳ್ಳಿ ವಿಜಯಣ್ಣನಿಗೆ ಟಿಕೆಟ್ ನೀಡಿ ಮಾದಿಗ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ಅವರ ನೂರಾರು ಅಭಿಮಾನಿಗಳು ವರಿಷ್ಟರನ್ನು ಒತ್ತಾಯಿಸಿದ್ದಾರೆ.

Advertisement
Tags :
bengaluruchitradurgademandfansLok Sabha electionsmadigaprovidesocial justicesuddionesuddione newsSuranahalli Vijayannaticketಅಭಿಮಾನಿಗಳುಒತ್ತಾಯಚಿತ್ರದುರ್ಗಟಿಕೆಟ್ಬೆಂಗಳೂರುಮಾದಿಗ ಜನಾಂಗಲೋಕಸಭಾ ಚುನಾವಣೆಸಾಮಾಜಿಕ ನ್ಯಾಯಸುದ್ದಿಒನ್ಸುದ್ದಿಒನ್ ನ್ಯೂಸ್ಸೂರನಹಳ್ಳಿ ವಿಜಯಣ್ಣ
Advertisement
Next Article