Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

KSFC ಆಡಳಿತ ಮಂಡಳಿ ನಿರ್ದೇಶಕರಾಗಿ ಚಿತ್ರದುರ್ಗದ ಮಾಜಿ ಎಂಎಲ್ ಸಿ ಜಿ.ರಘು ಆಚಾರ್ ಅವಿರೋಧ ಆಯ್ಕೆ

05:11 PM Jul 24, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ(ಜು.24): ಚಿತ್ರದುರ್ಗದ ವಿಧಾನಪರಿಷತ್ ಮಾಜಿ ಸದಸ್ಯ ಜಿ.ರಘು ಆಚಾರ್ ಕೆ.ಎಸ್.ಎಫ್. ಸಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿದ್ದಾರೆ.

18/07/2024 ರಿಂದ 17/07/2027 ರವರೆಗಿನ 3 ವರ್ಷಗಳ ಅವಧಿಗೆ ಜಿ.ರಘು ಆಚಾರ್ ಅವರು ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಕೆಎಸ್ ಎಫ್ ಸಿ ವ್ಯವಸ್ಥಾಪಕ ನಿರ್ದೇಶಕ ಡಾ.ರೇಜು ಎಂ.ಟಿ ಐಎಎಸ್ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

Advertisement

Advertisement
Tags :
bengaluruchitradurgaelectedformer MLCg raghu acharKSFCKSFC Board Directorsuddionesuddione newsunanimouslyಅವಿರೋಧ ಆಯ್ಕೆಆಡಳಿತ ಮಂಡಳಿಚಿತ್ರದುರ್ಗನಿರ್ದೇಶಕಬೆಂಗಳೂರುಮಾಜಿ ಎಂಎಲ್ ಸಿ ಜಿ.ರಘು ಆಚಾರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article