Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಭೋವಿಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಡಾ.ಪ್ರಭಾ ಮಲ್ಲಿಕಾರ್ಜುನ

05:46 PM Mar 27, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್,  ಚಿತ್ರದುರ್ಗ ಮಾ. 27 : ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಚಿತ್ರದುರ್ಗ ಭೋವಿಗುರುಪೀಠಕ್ಕೆ ಆಗಮಿಸಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದರ್ಶನಾಶೀರ್ವಾದ ಪಡೆದರು.

Advertisement

ಈ ಸಂಧರ್ಭದಲ್ಲಿ ದಾವಣಗೆರೆ ಜಯಣ್ಣ, ವಿನಯ ಕುಮಾರ್, ಶಿಕ್ಷಕ ಹನುಮಂತು, ಜಗಳೂರು ಅರ್ಜುನಪ್ಪ, ದೇವರಾಜ, ಹರಿಹರ ವೀರಭದ್ರಪ್ಪ, ಕುಮಾರ, ಹೊನ್ನಳ್ಳಿ ಶಿವಮೂತ್ರ್ಯಪ್ಪ, ಚನ್ನಗಿರಿ ಗರಗ ರಾಜಪ್ಪ, ಬೆಂಕಿಕೆರೆ ಹನುಮಂತಪ್ಪ, ತಾ.ಪ.ಮಾಜಿ ಅಧ್ಯಕ್ಷ ಕುಳೇನೂರು ಹನುಮಂತಪ್ಪ, ನಿವೃತ್ತ ಅಭಿಯಂತರ ಡಿ.ಕೆ.ತಿಮ್ಮಪ್ಪ, ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

Advertisement
Tags :
BhovigurupeethchitradurgaDr. Prabha Mallikarjunaಚಿತ್ರದುರ್ಗಡಾ.ಪ್ರಭಾ ಮಲ್ಲಿಕಾರ್ಜುನಭೋವಿಗುರುಪೀಠ
Advertisement
Next Article