For the best experience, open
https://m.suddione.com
on your mobile browser.
Advertisement

ಭೋವಿಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಡಾ.ಪ್ರಭಾ ಮಲ್ಲಿಕಾರ್ಜುನ

05:46 PM Mar 27, 2024 IST | suddionenews
ಭೋವಿಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಡಾ ಪ್ರಭಾ ಮಲ್ಲಿಕಾರ್ಜುನ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್,  ಚಿತ್ರದುರ್ಗ ಮಾ. 27 : ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಚಿತ್ರದುರ್ಗ ಭೋವಿಗುರುಪೀಠಕ್ಕೆ ಆಗಮಿಸಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದರ್ಶನಾಶೀರ್ವಾದ ಪಡೆದರು.

Advertisement
Advertisement

ಈ ಸಂಧರ್ಭದಲ್ಲಿ ದಾವಣಗೆರೆ ಜಯಣ್ಣ, ವಿನಯ ಕುಮಾರ್, ಶಿಕ್ಷಕ ಹನುಮಂತು, ಜಗಳೂರು ಅರ್ಜುನಪ್ಪ, ದೇವರಾಜ, ಹರಿಹರ ವೀರಭದ್ರಪ್ಪ, ಕುಮಾರ, ಹೊನ್ನಳ್ಳಿ ಶಿವಮೂತ್ರ್ಯಪ್ಪ, ಚನ್ನಗಿರಿ ಗರಗ ರಾಜಪ್ಪ, ಬೆಂಕಿಕೆರೆ ಹನುಮಂತಪ್ಪ, ತಾ.ಪ.ಮಾಜಿ ಅಧ್ಯಕ್ಷ ಕುಳೇನೂರು ಹನುಮಂತಪ್ಪ, ನಿವೃತ್ತ ಅಭಿಯಂತರ ಡಿ.ಕೆ.ತಿಮ್ಮಪ್ಪ, ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

Advertisement
Tags :
Advertisement