For the best experience, open
https://m.suddione.com
on your mobile browser.
Advertisement

ಏಪ್ರಿಲ್ 24 ರಂದು ಚಿತ್ರದುರ್ಗಕ್ಕೆ  ಸಿಎಂ ಯೋಗಿ ಆದಿತ್ಯನಾಥ್ | ಗೋವಿಂದ ಕಾರಜೋಳ ಪರ ಮತಯಾಚನೆ 

03:43 PM Apr 20, 2024 IST | suddionenews
ಏಪ್ರಿಲ್ 24 ರಂದು ಚಿತ್ರದುರ್ಗಕ್ಕೆ  ಸಿಎಂ ಯೋಗಿ ಆದಿತ್ಯನಾಥ್   ಗೋವಿಂದ ಕಾರಜೋಳ ಪರ ಮತಯಾಚನೆ 
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement
Advertisement

ಸುದ್ದಿಒನ್, ಚಿತ್ರದುರ್ಗ ಏ. 20 : ಚಿತ್ರದುರ್ಗದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ರೋಡ್ ಶೋ ಬದಲು ಸಮಾವೇಶ ನಡೆಸಲಾಗುವುದೆಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಹೇಳಿದ್ದಾರೆ.

Advertisement

ಚಿತ್ರದುರ್ಗದಲ್ಲಿ ಎಪ್ರಿಲ್ 24ಕ್ಕೆ ಕೋಟೆನಾಡಿನಲ್ಲಿ ಉ.ಪ್ರ ಸಿಎಂ ಯೋಗಿ ಪ್ರಚಾರ ನಡೆಯಲಿದ್ದು, ಹಳೇ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಎನ್‍ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮತಯಾಚನೆ ಮಾಡಲಿದ್ದಾರೆ.
ಈ ಮೊದಲು ಉ.ಪ್ರ ಸಿಎಂ ಯೋಗಿ ರೋಡ್ ಶೋ ನಿಗದಿ ಆಗಿತ್ತು ರೋಡ್ ಶೋ ಬದಲಿಸಿ ಸಮಾವೇಶಕ್ಕೆ ಬಿಜೆಪಿ ನಿರ್ಧಾರ ಮಾಡಲಾಗಿದ್ದು, ಬೆಳಗ್ಗೆ 11ಕ್ಕೆ ಹಳೇ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ.

Advertisement
Advertisement

Advertisement
Tags :
Advertisement