Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಹಳಿಯೂರು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕರಿಸಿ

05:59 PM Jan 22, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.22 : ಭೀಮಸಮುದ್ರ ರಸ್ತೆ ಹಳಿಯೂರಿನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕರಿಸಿ ಶ್ರದ್ದಾಭಕ್ತಿಯಿಂದ ಶ್ರೀರಾಮನನ್ನು ಪೂಜಿಸಲಾಯಿತು.

Advertisement

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಹಳಿಯೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನತೆ ಭಕ್ತಿ ಸಲ್ಲಿಸಿದರು.
ಪೂಜೆಯ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಮೇಘರಾಜ್, ಎಸ್.ಎಂ.ಶಿವಕುಮಾರ್, ವಿ.ಶ್ರೀಕಂಠಪ್ಪ, ಎ.ನಾಗರಾಜ್, ಮಲ್ಲಿಕಾರ್ಜುನ, ಷಣ್ಮುಖಪ್ಪ, ನಾಗರಾಜ್ ಬಿ. ದಿವಾಕರ್, ಶ್ರೀನಿವಾಸ್, ಆನಂದ್, ಪ್ರಕಾಶ್, ರವಿ, ಎಂ.ಚಂದ್ರಪ್ಪ, ಸೈಫುಲ್ಲಾ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ.ನಾಗರಾಜ್, ಪಾಲಾಕ್ಷ, ಮಮತ, ಗಿರೀಶ್ ಇನ್ನು ಅನೇಕರು ಪೂಜೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

Advertisement
Tags :
Anjaneyaswamy TemplechitradurgaHaliyurSpecial poojaಆಂಜನೇಯಸ್ವಾಮಿ ದೇವಸ್ಥಾನಚಿತ್ರದುರ್ಗವಿಶೇಷ ಪೂಜೆ ಅಲಂಕರಿಸಿಹಳಿಯೂರು
Advertisement
Next Article