Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಎಚ್.ತಿಪ್ಪೇಸ್ವಾಮಿ ನಿಧನ

08:01 PM Oct 08, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : ತಾಲೂಕಿನ ಬೀರಾವರ ಗ್ರಾಮದ ಎಚ್.ತಿಪ್ಪೇಸ್ವಾಮಿ (48) ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳವಾರ ನಿಧನರಾದರು. ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಸಹೋದರ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಬೀರಾವರ ಪ್ರಕಾಶ್ ಇದ್ದಾರೆ. ಗ್ರಾಮದಲ್ಲಿನ ಕುಟುಂಬದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬದ ಮೂಗಳು ತಿಳಿಸಿವೆ.

Advertisement

Advertisement
Tags :
beeravarabengaluruchitradurgapassed awaysuddionesuddione newsThippeswamyಎಚ್.ತಿಪ್ಪೇಸ್ವಾಮಿಚಿತ್ರದುರ್ಗನಿಧನ ವಾರ್ತೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article