ಚಿತ್ರದುರ್ಗ | ವಿದ್ಯಾನಗರದ ಬಳಿ ಅಪಘಾತ, ಲಾರಿ ಹರಿದು ಮಹಿಳೆ ಸಾವು
06:20 PM Jan 04, 2024 IST
|
suddionenews
Tags :
Advertisement
ಸುದ್ದಿಒನ್, ಚಿತ್ರದುರ್ಗ, ಜನವರಿ.04 : ರಾಷ್ಟ್ರೀಯ ಹೆದ್ದಾರಿಯ ವಿದ್ಯಾನಗರದ ಬಳಿ ಲಾರಿ ಹರಿದು ಮಂಜಮ್ಮ (35) ಎಂಬ ಮಹಿಳೆ ಸಾವನ್ನಪ್ಪಿದ ಗುರುವಾರ ಸಂಜೆ 4:30 ರ ವೇಳೆ ನಡೆದಿದೆ.
Advertisement
ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ಸೇರುವ ವಿದ್ಯಾನಗರದ ಬಳಿ ರಸ್ತೆ ದಾಟುವ ವೇಳೆ ಮೆದೇಹಳ್ಳಿ ಗ್ರಾಮದ ಮಹಿಳೆ ಮಂಜಮ್ಮ ಮೇಲೆ ಲಾರಿ ಹರಿದಿದೆ. ಸ್ಥಳಕ್ಕೆ ಸಂಚಾರಿ ಪೋಲಿಸ್ ಠಾಣೆ PSI ರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
Advertisement
Next Article