Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಂದ್ರಮ್ಮ ಶಂಕರಾಚಾರ್ ನಿಧನ

12:49 PM Sep 07, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 07 : ನಗರದ ಕೋಟೆ ರಸ್ತೆ ನಿವಾಸಿ, ಹಾಗೂ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಎ. ಶಂಕರಚಾರ್ ಅವರ ಧರ್ಮಪತ್ನಿ ಕೆ ಚಂದ್ರಮ್ಮನವರು ಶನಿವಾರ ಬೆಳಿಗ್ಗೆ 8.30 ಕ್ಕೆ ಅನಾರೋಗ್ಯದಿಂದ ನಿಧನರಾದರು.

Advertisement

ಮೃತರು ಪತಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು
ನಾಳೆ (ಭಾನುವಾರ) ಬೆಳಿಗ್ಗೆ 10ಗಂಟೆಗೆ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement
Advertisement
Tags :
bengaluruchandrammachitradurgapassed awayShankaracharsuddionesuddione newsಚಂದ್ರಮ್ಮಚಂದ್ರಮ್ಮ ಶಂಕರಾಚಾರ್ಚಿತ್ರದುರ್ಗನಿಧನನಿಧನ ವಾರ್ತೆಬೆಂಗಳೂರುಶಂಕರಾಚಾರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article