Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ಸಾಲ ಬಾಧೆ ತಾಳಲಾರದೇ ಉದ್ಯಮಿ ಆತ್ಮಹತ್ಯೆ

12:53 PM Dec 02, 2023 IST | suddionenews
Advertisement

 

Advertisement

ಸುದ್ದಿಒನ್, ಚಳ್ಳಕೆರೆ : ಸಾಲಬಾಧೆ ತಾಳಲಾರದೆ ಉದ್ಯಮಿಯೊಬ್ಬರು ತನ್ನ ತಂದೆ ತಾಯಿಯ ಸಮಾಧಿಯ ಮೇಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ನಗರದ ವೀರಶೈವ ರುದ್ರಭೂಮಿಯಲ್ಲೇ ಆತ್ಮಹತ್ಯೆಗೆ ಶರಣಾದ ವಾಣಿಜ್ಯೋದ್ಯಮಿ ಸುರೇಶ್(50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

Advertisement

ನಗರದಲ್ಲಿ ಎಂಆರ್ ಎಫ್ ಆಟೋಮೊಬೈಲ್ ಶೋ ರೂಮ್ ಹೊಂದಿದ್ದ ಸುರೇಶ್ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.

ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Tags :
Businessmanchallakerechitradurgacommitcommittedfeaturedsuddionesuicideಆತ್ಮಹತ್ಯೆಉದ್ಯಮಿಚಳ್ಳಕೆರೆಚಿತ್ರದುರ್ಗಸಾಲ ಬಾಧೆಸುದ್ದಿಒನ್
Advertisement
Next Article