Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿ. ಕೆ.  ಸದಾನಂದರೆಡ್ಡಿ ನಿಧನ

03:30 PM Feb 10, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಫೆ.10 :  ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ಪ್ರಗತಿ ಪರ ಕೃಷಿಕ ಬಿ. ಕೆ. ಸದಾನಂದರೆಡ್ಡಿ (73 ವರ್ಷ) ಶನಿವಾರ ಬೆಳಿಗ್ಗೆ 11 ಗಂಟೆಗೆ ನಿಧನರಾದರು.

Advertisement

ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಭಾನುವಾರ ಬೆಳಿಗ್ಗೆ 10:00 ಕ್ಕೆ ಮೃತರ ಸ್ವಗ್ರಾಮವಾದ ಬಿದರಕೆರೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement
Advertisement
Tags :
B. K. Sadananda Reddychitradurgapassed awaysuddioneಚಿತ್ರದುರ್ಗನಿಧನ ವಾರ್ತೆಬಿ. ಕೆ.  ಸದಾನಂದರೆಡ್ಡಿಸುದ್ದಿಒನ್
Advertisement
Next Article