For the best experience, open
https://m.suddione.com
on your mobile browser.
Advertisement

ಬಿ.ಎ.ಎಂ.ಎಸ್ ಪದವಿ : ಹಿರಿಯೂರಿನ ಡಾ.ಸ್ನೇಹಗೆ ಬಂಗಾರ ಪದಕ

07:01 PM Feb 26, 2024 IST | suddionenews
ಬಿ ಎ ಎಂ ಎಸ್ ಪದವಿ   ಹಿರಿಯೂರಿನ ಡಾ ಸ್ನೇಹಗೆ ಬಂಗಾರ ಪದಕ
Advertisement

ಚಿತ್ರದುರ್ಗ. ಫೆ.26: ಬೆಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜಿನ 2022ರ ಅಂತಿಮ ಬಿ.ಎ.ಎಂ.ಎಸ್ ನಲ್ಲಿ ಪಂಚಕರ್ಮ ವಿಷಯದಲ್ಲಿ  ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಹಿರಿಯೂರಿನ ಡಾ.ಸ್ನೇಹಾ ಬಂಗಾರ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

Advertisement
Advertisement

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 26 ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ. ಥಾವರ್‌ಚಂದ್ ಗೆಹೋಟ್ ಡಾ.ಸ್ನೇಹ ಇವರಿಗೆ ಬಂಗಾರದ ಪದಕ ನೀಡಿ ಗೌರವಿಸಲಿದ್ದಾರೆ.

Advertisement

ಡಾ. ಸ್ನೇಹ  ಹಿರಿಯೂರಿನ ಮಾರುತಿ ನಗರದ ನಿವಾಸಿ ಗಣಿತ ಶಿಕ್ಷಕ ಕೆಂಚಲಿಂಗಪ್ಪ ಮತ್ತು ಲಕ್ಷ್ಮೀ ಇವರ ಪುತ್ರಿಯಾಗಿದ್ದಾರೆ.

Advertisement
Advertisement

Advertisement
Tags :
Advertisement