For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದ ಅಂಕಿತ್ ಹಾಗೂ ಹರ್ಷಿಣಿಗೆ ಅಕ್ಕಮಹಾದೇವಿ ಪ್ರಶಸ್ತಿ

05:44 PM Aug 27, 2024 IST | suddionenews
ಚಿತ್ರದುರ್ಗದ ಅಂಕಿತ್ ಹಾಗೂ ಹರ್ಷಿಣಿಗೆ ಅಕ್ಕಮಹಾದೇವಿ ಪ್ರಶಸ್ತಿ
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 27 : ಕ್ರೀಡಾ ಕೇತ್ರದಲ್ಲಿ ಸಾಧನೆ ಮಾಡಿದ ಚಿತ್ರದುರ್ಗದ ಅಂಕಿತ್ ಜಿ ಹಾಗೂ ಹರ್ಷಿಣಿ ಜಿ ಅವರಿಗೆ ಜ್ಞಾನಯೋಗಿ ಶಿವಶರಣ ಅಕ್ಕಮಹಾದೇವಿ ಪ್ರಶಸ್ತಿ ನೀಡಲಾಗಿದೆ.

Advertisement
Advertisement

ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆ ರಾಜ್ಯ ಘಟಕದ ವತಿಯಿಂದ ಇತ್ತೀಚೆಗೆ ವಿಜಯನಗರ ಜಿಲ್ಲೆಯ ಹುಲಿಕೆರೆಯ ಆನಂದ ನರ್ಸರಿಯಲ್ಲಿ ನಡೆದ 5ನೇ ವರ್ಷದ ರಾಜ್ಯ ಮಟ್ಟದ ವಿಶ್ವ ಕನ್ನಡ ಸಾಹಿತ್ಯ ಮತ್ತು ಪರಿಸರ ಜಾಗೃತಿ ಸಮ್ಮೇಳನ ರಾಜ್ಯ ಮಟ್ಟದ ಕ್ರೀಡಾ ಕೇತ್ರದಲ್ಲಿ ಸಾಧನೆ ಮಾಡಿದ ಅಂಕಿತ್ ಜಿ ಹಾಗೂ ಹರ್ಷಿಣಿ ಜಿ ಅವರಿಗೆ ಜ್ಞಾನಯೋಗಿ ಶಿವಶರಣ ಅಕ್ಕಮಹಾದೇವಿ ಪ್ರಶಸ್ತಿ ನೀಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement
Tags :
Advertisement