ಮೃತ ಕಾರ್ಮಿಕ ವೀರಭದ್ರಾಚಾರಿ ಯವರ ಕುಟುಂಬದವರಿಗೆ ಕಟ್ಟಡ ಕಾರ್ಮಿಕರ ಸಂಘದಿಂದ ನೆರವಿನ ಹಸ್ತ
02:30 PM Jun 26, 2024 IST
|
suddionenews
Tags :
Advertisement
Advertisement
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್.26 : ಕೆಳಗೋಟೆಯಲ್ಲಿ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಬಡಗಿ ಕಾರ್ಮಿಕ ವೀರಭದ್ರಾಚಾರಿರವರ ಪತ್ನಿ ಬಿ.ಎಂ.ಶೋಭಮ್ಮನಿಗೆ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಐದು ಸಾವಿರ ರೂ.ಗಳ ಚೆಕ್ ನೀಡಲಾಯಿತು.
Advertisement
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ರಾಮಕೃಷ್ಣ ಹಾಗೂ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Advertisement
bengaluruchitradurgaconstruction workers unionsuddionesuddione newsVeerbhadrachariಕಟ್ಟಡ ಕಾರ್ಮಿಕರ ಸಂಘದಚಿತ್ರದುರ್ಗನೆರವಿನ ಹಸ್ತಬೆಂಗಳೂರುಮೃತ ಕಾರ್ಮಿಕ ವೀರಭದ್ರಾಚಾರಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article